ಲೋಕವೀರಂ ಮಹಾಪೂಜ್ಯಂ!.
ಸರ್ವರಕ್ಷಾಕರಂ ವಿಭುಂ! ಪಾರ್ವತಿ ಹೃದಯಾನಂದಂ!
ಶಾಸ್ತಾರಂ ಪ್ರಣಮಾಮ್ಯಹಂ!!
ವಿಪ್ರಪೂಜ್ಯಂ ವಿಶ್ವವಂದ್ಯಂ!
ವಿಷ್ಣು ಶಂಭುಂ ಪ್ರಿಯಂ ಸುತಂ!
ಕ್ಷಿಪ್ರ ಪ್ರಸಾದ ನಿರತಂ!
ಶಾಸ್ತಾರಂ ಪ್ರಣಮಾಮ್ಯಹಂ!!
ಮತ್ತ ಮಾತಂಗ ಗಮನಂ!
ಕಾರುಣ್ಯಮೃತ ಪೂಜಿತಂ!
ಸರ್ವವಿಘ್ನ ಹರಂ ದೇವಂ!
ಶಾಸ್ತಾರಂ. ಪ್ರಣಮಾಮ್ಯಹಂ!!
ಅಸ್ಮತ್ ಕುಲೇಶ್ವರ ದೇವಂ!
ಅಸ್ಮತ್ ಶತ್ರು ವಿನಾಶನಂ!
ಅಸ್ಮದಿಷ್ಟ ಪ್ರದಾತಾರಂ!
ಶಾಸ್ತಾರಂ ಪ್ರಣಮಾಮ್ಯಹಂ!!
ಶಿವವೀರ್ಯ ಸಮದ್ಧೂತಂ!
ಶ್ರೀನಿವಾಸ ತನುರ್ಭೂವಂ!
ಶಿಖಿವಾಹನ ಅಹಂವಂದ್ಯಂ!
ಶಾಸ್ತಾರಂ. ಪ್ರಣಮಾಮ್ಯಹಂ!!
ಶ್ರೀ ಭೂತನಾಥ ಸದಾನಂದ!
ಸರ್ವಭೂತ ದಯಾಪರ!
ರಕ್ಷ ರಕ್ಷಾ ಮಹಾಭಾವೋ!
ಶಾಸ್ತಾರಂ ತುಭ್ಯೋ ನಮೋನಮಃ!
ಪಾಂಡ್ಯೇಶ ವಂಶತಿಲಕಂ!
ಕೇರಳೇ ಕೇಲಿ ವಿಗ್ರಹಂ!
ಅರ್ತತ್ರಾಣ ಪರಂ ದೇವಂ!
ಶಾಸ್ತಾರಂ ಪ್ರಣಮಾಮ್ಯಹಂ!!
ಪಂಚರತ್ನ ಕ್ಷಮೇದಾರ್ಥಂ.!
ನಿತ್ಯಂ ಶುದ್ದಃ ಪಠೇನ್ನರಃ!
, ತಸ್ಯ ಪ್ರಸನ್ನೋ. ಭಗವಾನ್!
ಶಾಸ್ತಾ ವಸತಿ ಮಾನಸೇ!!
ಸ್ವಾಮಿಯೇ ಶರಣಂ ಅಯ್ಯಪ್ಪ!!!!
ಅಯ್ಯಪ್ಪ ಸ್ವಾಮಿ ಬಾಗಿಲು ಮುಚ್ಚಿದ ಮೇಲೆ ಈ ಹಾಡು!!
ಹರಿವರಾಸನಂ ಸ್ವಾಮಿ ವಿಶ್ವ ಮೋಹನಂ! ಹರಿದದೀಶ್ವರಂ ಆರಾಧ್ಯ ಪಾದುಕಂ!ಅರಿವಿಮರ್ದನಂ ಸ್ವಾಮಿ ನಿತ್ಯ ನರ್ತನಂ!ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!
ಶರಣ ಕೀರ್ತನಂ ಸ್ವಾಮಿ ಶಕ್ತ ಮಾನಸಂ!ಭರಣಲೋಲಪಂ ಸ್ವಾಮಿ ನರ್ತನಾಲಾಸಂ!ಅರುಣಭಾಸುರಂ ಸ್ವಾಮಿ ಭೂತನಾಯಯಕಂ!
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!!
ಪ್ರಣಯಸತ್ಯಕಂ ಸ್ವಾಮಿ ಪ್ರಾಣನಾಯಕಂ! ಪ್ರಣತಕಲ್ಪಕಂ ಸ್ವಾಮಿ ಸುಪ್ರಭಾಂಜಿತಂ! ಪ್ರಣವಮಂದಿರಂ ಸ್ವಾಮಿ ಕೀರ್ತನಪ್ರಿಯಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!!
ತುರಗವಾಹನಂ ಸ್ವಾಮಿ ಸುಂದರಾನನಂ!ವರಗಧಾಯುಧಂ ಸ್ವಾಮಿ ವೇದವರ್ಣಿತಂ! ಗುರುಕೃಪಾಕರಂ ಸ್ವಾಮಿ ಕೀರ್ತನಪ್ರಿಯಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!
ತ್ರಿಭುವನಾರ್ಚಿತಂ ಸ್ವಾಮಿ ದೇವತಾತ್ಮಕಂ! ತ್ರಿನಯನಂ ಪ್ರಭುಂ ಸ್ವಾಮಿ ದಿವ್ಯ ದೇಶಿಕಂ!
ತ್ರಿದಶಪೂಜಿತಂ ಸ್ವಾಮಿ ಚಿಂತಿತಪ್ರದಂ!ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!
ಭವಭಯಾಪಹಂ ಸ್ವಾಮಿ ಭಾವುಕಾವಹಂ! ಭುವನಮೋಹನಂ ಸ್ವಾಮಿ ಭೂತಿಭೂಷಣಂ! ಧವಳವಾಹನಂ ಸ್ವಾಮಿ ದಿವ್ಯವಾರಣಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!
ಕಳಮೃದುಸ್ಮಿತಂ ಸ್ವಾಮಿ ಸುಂದರಾನನಂ! ಕಳಭಕೋಮಲಂ ಸ್ವಾಮಿ ಗಾತ್ರ ಮೋಹನಂ! ಕಳಭಕೇಸರಿ ಸ್ವಾಮಿ ವಾಜಿವಹನಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!
ಶ್ರಿತಜನಪ್ರಿಯಂ ಸ್ವಾಮಿ ಚಿಂತಿತಪ್ರದಂ! ಶ್ರುತಿ ವಿಭೂಷಣಂ ಸ್ವಾಮಿ ಸಾಧುಜೀವನಂ! ಶ್ರುತಿ ಮನೊಹರಂ ಸ್ವಾಮಿ ಗೀತಲಾಲಸಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!
.. ಶರಣಂ ಅಯ್ಯಪ್ಪ, ಸ್ವಾಮಿ ಶರಣಂ ಅಯ್ಯಪ್ಪ (ಎರಡು ಸಾರಿ ಹೇಳಬೇಕು )
ಎಲ್ಲರಿಗೂ ಅಯ್ಯಪ್ಪ ಸ್ವಾಮಿ ಹಾರ್ಧಿಕ ಶುಭಾಶಯಗಳು
ಕೆ ಆರ್ ಸುಮತೀಂದ್ರ ಲೇಖಕರು ಮತ್ತು ಅರ್ಚಕರು.
ದಾವಣಗೆರೆ