ಕೇಳಿರಿ ಮಕ್ಕಳೇ
ನಾಡಿನ ಪ್ರಜೆಗಳೇ
ಕೇಳಿರಿ ಹೇಳುವೆ ವಿಂದು
ಪರಿಸರ ಹೊಗಳುವ ಜನಿ ಜನಿತವಿಂದು
ಓ ನನ್ನ ಪರಿಸರ
ಹಸಿರಿನಿಂದ ಕಾಣುತ್ತಿವೆ ಎಲ್ಲ ಮರ
ಮೈದುಂಬಿ ಅಬ್ಬಸುವ ಸಾಗರ
ಯಾರು ಇದನ್ನು ಸೃಷ್ಟಿಸಿದ ಮಾಯಗಾರ
ಗಿಡದ ಮೇಲೊಂದು ಹಕ್ಕಿಯ ಗಾನ
ನೆಲದ ಮಡಿಲಲ್ಲಿ ಹಸಿರು ತಾನ
ಜೂನ್ ಐದರ ಈ ದಿನವು
ಪರಿಸರಕ್ಷೆಗೊಂದು ಪಣವು
ಒಂದು ಗಿಡವ ನಾ ನಾಡುವೆ ಇಂದು
ಮರದ ನೆರಳಿನಲ್ಲಿ ಸುಖವಿದೆ ಮುಂದು
ನದಿಗಳ ನೀರನ್ನು ಮಲಿನ ಮಾಡದೆ
ಜೀವ ಸಂಕುಲವ ಕಾಯುತಿ ಹಿಂದೆ ಬೀಳದೆ
ಪ್ಲಾಸ್ಟಿಕ್ ಎಂಬ ಭೂತವ ಓಡಿಸೋಣ
ನಮ್ಮ ಭೂಮಿಯನ್ನು ಸ್ವಚ್ಛಗೊಳಿಸೋಣ
ಕಾಡನ್ನು ಉಳಿಸಿ ನಾಡನ್ನು ಬೆಳೆಸಿ
ಹಸಿರನ್ನು ನೀಡುವ ಪ್ರಕೃತಿಯ ಹರಿಸಿ
ಬನ್ನಿ ಕೈಜೋಡಿಸೋಣ ಎಲ್ಲರೂ ಸೇರಿ
ಪರಿಸರ ಉಳಿಸುವ ಹಾದಿಯ ಏರಿ
ಇಂದಿನ ಹಸಿರೇ ನಾಡಿನ ಉಸಿರು
ಇದೇ ನಮ್ಮ ಬದುಕಿನ ಹಸಿರು
✍🏻ಕುಮಾರಿ ಪ್ರತೀಕ್ಷಾ ಬಸವರಾಜ ಹುದ್ದಾರ